Browse Results

Showing 176 through 200 of 382 results

Karmayogini Devi Ahilyabai Holkar: ಕರ್ಮಯೋಗಿನಿ ದೇವಿ ಅಹಲ್ಯಾಬಾಯಿ ಹೋಳ್ಕರ್

by Sukrupa Trust

ಅಹಲ್ಯಾಬಾಯಿ ದೇವಿ ಹೋಳ್ಕರ್ ರವರ ಜೀವನ ಚರಿತ್ರೆಯನ್ನ ಸಂಕ್ಷಿಪ್ತವಾಗಿ ತಿಳಿಸಿಕೊಡಲಾಗಿದೆ.

Karnataka Grama Swaraj mattu Panchayath Raj Adhiniyama, 1993: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993

by Sathpal Pulani

ಈ ಪುಸ್ತಕವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಗ್ರಾಮ ಪಂಚಾಯತ್ ಪಿ.ಡಿ.ಓ. ಮತ್ತು ಸ್.ಡಿ.ಎ ಸ್ಪರ್ಧಾತ್ಮಕ ಪರೀಕ್ಷೆಗಳ ಹುದ್ದೆಗಳಿಗಾಗಿ ಸರಳವಾದ ಸಂಕ್ಷಿಪ್ತ ಕೈಪಿಡಿಯಾಗಿದೆ.

Karnataka Itihasa BA 5th Semester: ಕರ್ನಾಟಕ ಇತಿಹಾಸ ಬಿ.ಎ 5ನೇ ಸೆಮಿಸ್ಟರ್

by Friends Comminications Ballari

ಇದು ಕರ್ನಾಟಕ ಇತಿಹಾಸ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಿ.ಎ 5ನೇ ಸೆಮಿಸ್ಟರ್ ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ, ಇದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಪುಸ್ತಕವು ಉಪಯುಕ್ತವಾಗಿದೆ.

Karnataka Rajakeeya Itihasa mattu Karnataka Samskruthika Parampare Patrike-1 & 2 BA 2nd Semester: ಕರ್ನಾಟಕ ರಾಜಕೀಯ ಇತಿಹಾಸ ಮತ್ತು ಕರ್ನಾಟಕ ಸಾಂಸ್ಕೃತಿಕ ಪರಂಪರೆ ಪತ್ರಿಕೆ-1 ಮತ್ತು 2 ಬಿ. ಎ ದ್ವಿತೀಯ ಸೆಮಿಸ್ಟರ್

by Dr K Jagadeesh

ಇದು ಅಖಿಲ ಕರ್ನಾಟಕ ವಿಶ್ವವಿದ್ಯಾಲಯಗಳಿಂದ ಕರ್ನಾಟಕ ರಾಜಕೀಯ ಇತಿಹಾಸ ಮತ್ತು ಕರ್ನಾಟಕ ಸಾಂಸ್ಕೃತಿಕ ಪರಂಪರೆ ಪತ್ರಿಕೆ-1 ಮತ್ತು 2 ಬಿ. ಎ ದ್ವಿತೀಯ ಸೆಮಿಸ್ಟರ್ ಕನ್ನಡ ಮಾಧ್ಯಮ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.

Karnataka Samskrutika Parampare: ಕರ್ನಾಟಕ ಸಾಂಸ್ಕೃತಿಕ ಪರಂಪರೆ

by Chaitra B. N

ಕರ್ನಾಟಕ ಸಾಂಸ್ಕೃತಿಕ ಪರಂಪರೆ DSC 4 ನೂತನ ಪಠ್ಯಕ್ರಮಕ್ಕೆ ಅನುಗುಣವಾಗಿ ರಚಿಸಲಾಗಿದೆ, ಈ ಪುಸ್ತಕವು ಕರ್ನಾಟಕದ ಐತಿಹಾಸಿಕ ಹಿನ್ನೆಲೆ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಹಬ್ಬಗಳು ಮತ್ತು ಸಾಮಾಜಿಕ ಆಚರಣೆಗಳ ಬಗ್ಗೆ ತಿಳಿಸುತ್ತದೆ.

Karnataka Sarkara Haagu Rajakeeya (NEP Syllabus): ಕರ್ನಾಟಕ ಸರ್ಕಾರ ಹೇಗೂ ರಾಜಕೀಯ (NEP ಪಠ್ಯಕ್ರಮ)

by Ramesh Sankaraddi and Raghu K.C

ಇದು ಹೊಸ ಪಠ್ಯಕ್ರಮದಂತೆ ಎಲ್ಲಾ ಕರ್ನಾಟಕ ವಿಶ್ವವಿದ್ಯಾಲಯಗಳ BA 5ನೇ ಸೆಮಿಸ್ಟರ್ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಪಠ್ಯಪುಸ್ತಕವಾಗಿದೆ.

Karnataka Sarkari Seva Niyamagalu (KCSRs) - Competitive Exams: ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು

by L Raghavendra

ಇದು ನಾಗರಿಕ ಸೇವಾ ಪರೀಕ್ಷೆಗೆ ಉಪಯುಕ್ತವಾಗಿದೆ.

Karnatakada Rajakeeya Itihasa (Krista Shaka 1000-1750) DSC 3 (NEP Syllabus): ಕರ್ನಾಟಕದ ರಾಜಕೀಯ ಇತಿಹಾಸ (ಕ್ರಿಸ್ತ ಶಕ 1000-1750) DSC 3 (ನೂತನ ಪಠ್ಯಕ್ರಮ)

by K. N. Ashwatthappa

ಇದು ಹೊಸ ಪಠ್ಯಕ್ರಮದ ಪ್ರಕಾರ ಬೆಂಗಳೂರಿನ ಬಿ.ಎ 2 ನೇ ಸೆಮಿಸ್ಟರ್ ನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಶೈಕ್ಷಣಿಕ ಪಠ್ಯ ಪುಸ್ತಕವಾಗಿದೆ.

Kendra Vruttanta: ಕೇಂದ್ರ ವೃತ್ತಾಂತ

by Yashavanta Chittala

ಈ ಕಾದಂಬರಿಯ ಸಂಗ್ರಹ ಕೇಂದ್ರ ವೃತ್ತಾಂತ ಚಿತ್ತಾಲರ ಐದನೇ ಕಾದಂಬರಿ, ವಸ್ತುವಿನಲ್ಲಿ, ನಿರೂಪಣಾ ತಂತ್ರದಲ್ಲಿ ಅವರ ಇತರ ಕಾದಂಬರಿಗಳಿಂದ ತೀರ ಭಿನ್ನವಾಗಿದೆ. 'ಮನುಷ್ಯ'ನೆನ್ನುವ ಜೀವಿ ನಿಜಕ್ಕೂ ಅದೆಂತಹ ಸೃಷ್ಟಿ? ಅವನ ನಿಜವಾದ ಸಾಧ್ಯತೆಗಳಾದರೂ ಏನು? - ಎಂದು ಅರಿಯುವ ಬಗೆಗೆ ಚಿತ್ತಾಲರಿಗೆ ಕುತೂಹಲ, ಹಾಗೆ ಅರಿಯುವ ಅನನ್ಯ ಸಾಮರ್ಥ್ಯ ಸಾಹಿತ್ಯಕ್ಕಿದೆ ಎನ್ನುವ ಅವರ ಅಚಲ ನಂಬಿಕೆ ಈ ಕಾದಂಬರಿಯಲ್ಲಿಯೂ ಕೆಲಸ ಮಾಡಿದೆ.

Kuniyithu Hejje Naliyitu Gejje: ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ

by Dr B. L. Venu

ಇದು ಒಂದು ಕಾದಂಬರಿಯಾಗಿದ್ದು ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ ಕನ್ನಡ ಕಾದಂಬರಿ ಜಾನಪದ ಶೈಲಿಯ ಈ ಕಾದಂಬರಿಯಲ್ಲಿ ಪ್ರೀತಿಯ ಸ್ವರೂಪ ಮತ್ತು ಸ್ವಭಾವವನ್ನು ಹೇಳಲಾಗಿದೆ. ವಸ್ತು, ನಿರೂಪಣಾ ಶೈಲಿ, ಪಾತ್ರಗಳ ರಚನೆ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಿಕ ಅಂಶಗಳಿಂದ ಈ ಕಾದಂಬರಿ ಓದುಗರ ಗಮನವನ್ನು ಸೆಳೆಯುತ್ತದೆ.

Madhura Kannada Bhaga 1: ಮಧುರ ಕನ್ನಡ ಭಾಗ- 1

by National Institute of Open Schooling

ಇದು ಕನ್ನಡ ಸಾಹಿತ್ಯಕ್ಕೆ ಶೈಕ್ಷಣಿಕ ಉಲ್ಲೇಖ, ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ನಡೆಸುವ ಆಕಾಂಕ್ಷಿಗಳಿಗೆ ಇದು ಉಪಯುಕ್ತವಾಗಿದೆ.

Madhyakaleena Bharatada Itihasa DSC-7 NEP Syllabus: ಮಧ್ಯಕಾಲೀನ ಭಾರತದ ಇತಿಹಾಸ DSC-7 NEP ಪಠ್ಯಕ್ರಮ

by K. N. Ashwathappa

ಇದು NEP ಪಠ್ಯಕ್ರಮದ ಪ್ರಕಾರ BA 4ನೇ ಸೆಮಿಸ್ಟರ್ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಹಾಗೂ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅನುಕೂಲಕರವಾದ ಶೈಕ್ಷಣಿಕ ಪಠ್ಯಪುಸ್ತಕವಾಗಿದೆ.

Madhyayugina Bharathada Itihasa: ಮಧ್ಯಯುಗೀನ ಭರತದ ಇತಿಹಾಸ

by Dr K Sadashiva

ಈ ಶೈಕ್ಷಣಿಕ ಉಲ್ಲೇಖ ಪುಸ್ತಕವು ಭಾರತದ ಮಧ್ಯಕಾಲೀನ ಯುಗದ ಇತಿಹಾಸವನ್ನು ಒಳಗೊಂಡಿದೆ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ.

Mahathma Gandhi: ಮಹಾತ್ಮ ಗಾಂಧಿ

by Girija Shastri

ಈ ಪುಸ್ತಕವು ಮಹಾತ್ಮಾ ಗಾಂಧೀಜಿಯ ಜೀವನ ಮತ್ತು ಉಪದೇಶಗಳನ್ನು ಯುವ ಓದುಗರಿಗೆ ಆಕರ್ಷಕವಾಗುವ ಮತ್ತು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸುತ್ತದೆ.

Malgudi Dinagalu: ಮಾಲ್ಗುಡಿ ದಿನಗಳು

by Doctor. H. Ramachandra Swamy

ಮಾಲ್ಗುಡಿ ದಿನಗಳು ಸಾಮಾಜಿಕ ಕಥೆಗಳನ್ನು ಒಳಗೊಂಡಿರುವ ಕಾದಂಬರಿ. ಈ ಕಾಲ್ಪನಿಕ ಸಣ್ಣ ಕಥೆಗಳು ಸಾಮಾನ್ಯ ಜನರ ದೈನಂದಿನ ಜೀವನಕ್ಕೆ ಹತ್ತಿರವಿರುವ ವಿಷಯಗಳನ್ನು ಒಳಗೊಂಡಿರುತ್ತವೆ.

Manasika Kaayilegala Parichaya Nimagirali: ಮನಸಿಕ ಕಾಯಿಲೆಗಳ ಪರಿಚಯ ನಿಮಗಿರಲಿ

by Dr C. R Chandrashekar

ಮಾನಸಿಕ ಕಾಯಿಲೆಗಳ ಬಗ್ಗೆ ನಮ್ಮ ಸಮಾಜದಲ್ಲಿ ಇಂದಿಗೂ ಸರಿಯಾದ ತಿಳುವಳಿಕೆ ಬಹಳ ಜನರಿಗೆ ಇಲ್ಲದೆ, ಮೂಢನಂಬಿಕೆಯಿಂದ ಪ್ರಚಲಿತವಾದ, ಮತ-ಮಂತ್ರ, ದೆವ್ವ-ಭೂತಗಳ ಕಾಟ, ಮದ್ದು ಹಾಕುವುದು ಮುಂತಾದ ನಂಬಿಕೆಗಳೇ ಬಲವಾಗಿ ಬೇರೂರಿರುವ ಉದಾಹರಣೆಗಳು ಇವೆ.

Mansika Ottadadinda Muktharaguvudu Hege

by R. V. Kattimani

This books states us how to get free from mental stress.

Mantramangalya: ಮಂತ್ರಮಾಂಗಲ್ಯ

by Kuvempu

ನಮ್ಮ ದೇಶದ ಋಷಿಗಳು, ದಾರ್ಶನಿಕರು ಮತ್ತು ಸಂತರು ರಚಿಸಿದ ಮಂತ್ರಗಳು, ಸ್ತೋತ್ರಗಳು ಮತ್ತು ಪ್ರಾರ್ಥನೆಗಳು ಇಲ್ಲಿವೆ.

Matagathi: ಮಟಗಾತಿ

by Ravi Belagere

ಈ ಕಾದಂಬರಿ ಪ್ರೇತಾತ್ಮವಿದೆಯಾ ಇಲ್ಲವೋ ಎಂಬ ಅನುಮಾನವನ್ನು ಅನ್ವೇಷಿಸುತ್ತದೆ. ಇದು ದೇವಸ್ಥಾನಗಳು ಮತ್ತು ಮಂತ್ರಗಳಂತಹ ದೈವಿಕ ಆಚರಣೆಗಳನ್ನು ಕಪ್ಪು ಮಾಯಾಜಾಲದಂತಹ ಕತ್ತಲೆ ಪ್ರಚಲಿತಿಗಳೊಂದಿಗೆ ಹೋಲಿಸುತ್ತದೆ.

Meravanige: ಮೆರವಣಿಗೆ

by Goruru Ramaswamy Iyengar

ಮೆರವಣಿಗೆ ಗೊರೂರು ರಾಮಸ್ವಾಮಿರವರ ಒಂದು ವಿಭಿನ್ನ ರೀತಿಯ ಕಾದಂಬರಿಯಾಗಿದ್ದು , ಹಿರಿಯ ಲೇಖಕ ಗೊರೂರು ರಾಮಸ್ವಾಮಿ ಅಯ್ಯಂಗಾರ ಅವರು ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿ 1942- 43 ರಲ್ಲಿ ಜೈಲು ವಾಸ ಅನುಭವಿಸುತ್ತಿದ್ದ ವಿಷಯ-ವಸ್ತು ಆಧಾರಿತ ಕಾದಂಬರಿ.

Moolabhootha Hakku Mattu Karthavyagalu

by B. N. Yashodha

Fundamental Rights and Duties

Moorane Kivi-Idu Kattu Katheyalla: ಮೂರನೇ ಕಿವಿ ಇದು ಕಟ್ಟು ಕಥೆಯಲ್ಲ!

by Ravindra Bhat

ಮೂರನೇ ಕಿವಿ ಇದು ಕಟ್ಟು ಕಥೆಯಲ್ಲ! ಒಂದು ಸಾಮಾಜಿಕ ಕಾದಂಬರಿ, ಈ ಪುಸ್ತಕವು ಭಾರತದಲ್ಲಿ ಕಿವುಡ ಮಕ್ಕಳ ಶಿಕ್ಷಣದ ಸ್ಪಷ್ಟ ಚಿತ್ರಣವನ್ನು ನೀಡಲು ಸಮರ್ಪಿಸಲಾಗಿದೆ.

Mooru Daarigalu: ಮೂರು ದಾರಿಗಳು

by Yashavanta Chittala

ಈ ಕಾದಂಬರಿಯು ಅನುಭವ ಮತ್ತು ಕಲ್ಪನೆಯ ಪ್ರಾಮಾಣಿಕತೆಯನ್ನು ಹೇಳುತ್ತದೆ.

Naitikate Samagrate Mattu Samarthya: ನೈತಿಕತೆ ಸಮಗ್ರತೆ ಮತ್ತು ಸಾಮರ್ಥ್ಯ

by S. V Patil

Naitikate Samagrate Mattu Samrthya is a practical guide for civil service aspirants, simplifying ethics and values through examples, stories, and case studies. It helps develop ethical decision-making skills and integrity essential for good governance.

Namma Rashtrakavigalu

by R. D. G.

This book states us about our 3 Poets Manjeshwara Govinda Pai, Kuvempu and Dr. G. S. Shivarudrappa.

Refine Search

Showing 176 through 200 of 382 results