- Table View
- List View
Mooru Daarigalu: ಮೂರು ದಾರಿಗಳು
by Yashavanta Chittalaಈ ಕಾದಂಬರಿಯು ಅನುಭವ ಮತ್ತು ಕಲ್ಪನೆಯ ಪ್ರಾಮಾಣಿಕತೆಯನ್ನು ಹೇಳುತ್ತದೆ.
Saadhana Udyogakamkshigaligondu Udyotha: ಸಾಧನ ಉದ್ಯೋಗಕಂಕ್ಷಿಗಳಿಗೊಂದು ಉದ್ಯೋತ
by R. C. Shiva Kumarಇದು ಸಾಧನ ಉದ್ಯೋಗಕಂಕ್ಷಿಗಳಿಗೊಂದು ಉದ್ಯೋತ ಯು.ಪಿ.ಎಸ್.ಸಿ, ಕೆ.ಪಿ.ಎಸ್.ಸಿ ನಾಗರೀಕ ಸೇವೆಗಳು ಹಾಗು ಇತರೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸರಳವಾದ ಸಂಕ್ಷಿಪ್ತ ಕೈಪಿಡಿಯಾಗಿದೆ.
21Ne Shatamaanadalli Computer Kaliyiri: 21ನೇ ಶತಮಾನದಲ್ಲಿ ಕಂಪ್ಯೂಟರ್ ಕಲಿಯಿರಿ
by Subrahmanya Gajaanana Bhagwatha B.Eಇಂದು ಚಿಕ್ಕ ಅಂಗಡಿಗಳಲ್ಲೂ ಕಂಪ್ಯೂಟರ್ ಇದೆ. ಅಲ್ಲದೇ ಕಂಪ್ಯೂಟರ್ ಸಹಾಯದಿಂದ, email, chatting ಅಷ್ಟೇಯಾಕೆ Online shopping, Online banking, E-commerce ಗಳಂತಹ ಅನೇಕ ವಿಜ್ಞಾನದ ಹೊಸ ಆವಿಷ್ಕಾರಗಳು ತಲೆ ಎತ್ತಿವೆ. ಈಗ ಹಿಂದಿನಂತೆ Post Office ಗೆ ಹೋಗಿ ಲೆಟರ್ ಹಾಕುವ ಅದು ಎಂದೋ ಹೋಗಿ ತಲುಪುವುದೋ ಎಂದು ಕಾಯುವ ಪ್ರಮೇಯವಿಲ್ಲ. ಇಂಟರ್ ನೆಟ್ ಕಂಪ್ಯೂಟರ್ ಸಹಾಯದಿಂದ, ಕಂಪ್ಯೂಟರ್ ನೋಡಬಹುದು. ಇಂತಹ ವಿಷಯಗಳ ನಮ್ಮ ನಿತ್ಯಜೀವನದಲ್ಲಿ ಉಪಯುಕ್ತವಾಗುವ ಮಾಹಿತಿಯನ್ನು ಒಳಗೊಂಡಿದೆ.
Jagathika Ithihasa (Kannada Medium): ಜಾಗತಿಕ ಇತಿಹಾಸ ಕನ್ನಡ ಮಾದ್ಯಮ
by Padavi Poorva Shikshana Ilaakheಇದು ಜಾಗತಿಕ ಇತಿಹಾಸ ಕನ್ನಡ ಮಾದ್ಯಮ ಪ್ರಥಮ ಪಿ.ಯು.ಸಿ. ಪಠ್ಯಕ್ರಮದಂತೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.
Sahitya Sanchalana: ಕನ್ನಡ, ಸಾಹಿತ್ಯ ಸಂಚಲನ ಕನ್ನಡ ಮಾಧ್ಯಮ
by Padavi Poorva Shikshana Ilaakheಇದು ಕನ್ನಡ, ಸಾಹಿತ್ಯ ಸಂಚಲನ ಪ್ರಥಮ ಪಿ.ಯು.ಸಿ. ತರಗತಿಯ ಪಠ್ಯಕ್ರಮದಂತೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪಠ್ಯ ಪುಸ್ತಕವು ಉಪಯುಕ್ತವಾಗಿದೆ.
Bharatada Ithihasa: ಭಾರತದ ಇತಿಹಾಸ
by Padavi Poorva Shikshana Ilaakheಇದು ಭಾರತದ ಇತಿಹಾಸ ದ್ವಿತೀಯ ಪಿ.ಯು.ಸಿ ಪಠ್ಯಕ್ರಮದ ಪುಸ್ತಕವಾಗಿದ್ದು, ಇದು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ.
Purushottama: ಪುರುಷೋತ್ತಮ
by Yashavanta Chittalaಈ ಕಾದಂಬರಿ ಚಿತ್ತಾಲರು ವೈಯಕ್ತಿಕವಾಗಿಯೂ ಸಾಮಾಜಿಕವಾಗಿಯೂ ಕಥೆ ಹೆಣೆದಿದ್ದಾರೆ. ಇದು ನಾವು ಏನು ಅಲ್ಲ, ನಾವು ಏನು ಮಾಡುತ್ತೇವೆ.
Sahithya Sampada 2nd PUC: ಸಾಹಿತ್ಯ ಸಂಪದ ದ್ವೀತಿಯ ಪಿ.ಯು.ಸಿ
by Karnataka Sarkara Padavi purva Shikshana Ilakhe Bangaloreಇದು ದ್ವಿತೀಯ ಪಿ.ಯು.ಸಿ ಸಾಹಿತ್ಯ ಸಂಪದ ಪಠ್ಯಕ್ರಮದ ಪುಸ್ತಕಗನ್ನು ಒಳಗೊಂಡಿದೆ.
2nd PUC KM Bharatada Itihasa (Karnatakada Vishesha Ullekhadondige)
by Padavi Poorva Shikshana IlakheIt is an Educational of Padavi Poorva Shikshana Ilakhe mainly for 2 nd puc students.
Arthashastra class 10 - Karnataka Board: ಅರ್ಥಶಾಸ್ತ್ರ ಹತ್ತನೇ ತರಗತಿ
by Karnataka Patyapustaka Sanghaಇದು ಅರ್ಥಶಾಸ್ತ್ರ ದ ಪಠ್ಯಕ್ರಮದ ಹಣವು ಆಕರ್ಷಕ ವಿಷಯವಾಗಿದೆ ಮತ್ತು ವಿದ್ಯಾರ್ಥಿಗಳು ವಿಷಯದ ಕಡೆಗೆ ಕುತೂಹಲದಿಂದ ತುಂಬಿರುತ್ತಾರೆ. ಆದ್ದರಿಂದ, ಅವರಿಗೆ ಈ ಅಂಶವನ್ನು ಕಂಡುಹಿಡಿಯಲು, ಈ ಅಧ್ಯಾಯವನ್ನು 10ನೇ ತರಗತಿಯ ಅರ್ಥಶಾಸ್ತ್ರಕ್ಕೆ ಸೇರಿಸಲಾಗಿದೆ. ಹಣದ ಇತಿಹಾಸ ಮತ್ತು ವಿವಿಧ ಸಮಯಗಳಲ್ಲಿ ವಿವಿಧ ರೂಪಗಳನ್ನು ಹೇಗೆ ಬಳಸಲಾಗಿದೆ ಎಂಬುದನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ.
Kannada Second Language class 10 - Karnataka Board: ಕನ್ನಡ ದ್ವಿತೀಯ ಭಾಷೆ ತರಗತಿ 10 - ಕರ್ನಾಟಕ ಮಂಡಳಿ
by Karnataka Text Book Society10ನೇ ತರಗತಿಯ ಆಂಗ್ಲ ಮಾಧ್ಯಮದ ತಿಳಿ ಕನ್ನಡ ದ್ವಿತೀಯ ಭಾಷೆಯ ಪಠ್ಯ ಪುಸ್ತಕ, ಕರ್ನಾಟಕ ರಾಜ್ಯ.
Samajashastra class 10 - Karnataka Board: ಸಮಾಜಶಾಸ್ತ್ರ ಹತ್ತನೇ ತರಗತಿ
by Karnataka Patyapustaka Sanghaಇದು ಹತ್ತನೇ ತರಗತಿಯ ಸಮಾಜಶಾಸ್ತ್ರ ಪಠ್ಯಕ್ರಮದ ಪುಸ್ತಕಗನ್ನು ಒಳಗೊಂಡಿದೆ.
Samajshastra class 10 - Karnataka Board: ಸಮಾಜಶಾಸ್ತ್ರ ಹತ್ತನೇ ತರಗತಿ
by Karnataka Patyapustaka Sanghaಇದು ಸಮಾಜಶಾಸ್ತ್ರ ಹತ್ತನೇ ತರಗತಿಯ ಸಮಾಜಶಾಸ್ತ್ರ ಪಠ್ಯಕ್ರಮದ ಪುಸ್ತಕಗನ್ನು ಒಳಗೊಂಡಿದೆ.
Sociology class 10 - Karnataka Board: ಸಮಾಜಶಾಸ್ತ್ರ 10 ನೇ ತರಗತಿ - ಕರ್ನಾಟಕ ಮಂಡಳಿ
by Karnataka Patyapusthaka SanghaText Book for 10th Standard Kannada Medium Sociology book, Karnataka State
10th Economics - karnataka board
by Karnataka Patya Pustakalaya10th standard kannada medium Economics Text book
7 Jaana Kathegalu
by National Book trust Book7 small stories for the childrens which gives moral and knowledge
Angavikalara Hakkugala kaide 2016
by Government IndiaAngavikalara Hakkugala kaide 2016, National Center for Promotion of Employment for Disabled People
Arthashastra class 8 - Karnataka Board: ಅರ್ಥಶಾಸ್ತ್ರ ಎಂಟನೇ ತರಗತಿ
by Karnataka Patyapustaka Sanghaಇದು ಅರ್ಥಶಾಸ್ತ್ರ ದ ಪಠ್ಯಕ್ರಮದ ಹಣವು ಆಕರ್ಷಕ ವಿಷಯವಾಗಿದೆ ಮತ್ತು ವಿದ್ಯಾರ್ಥಿಗಳು ವಿಷಯದ ಕಡೆಗೆ ಕುತೂಹಲದಿಂದ ತುಂಬಿರುತ್ತಾರೆ. ಆದ್ದರಿಂದ, ಅವರಿಗೆ ಈ ಅಂಶವನ್ನು ಕಂಡುಹಿಡಿಯಲು, ಈ ಅಧ್ಯಾಯವನ್ನು 8ನೇ ತರಗತಿಯ ಅರ್ಥಶಾಸ್ತ್ರದ ಪಠ್ಯಪುಸ್ತಕಗಳನ್ನೂ ನಿಯೋಜಿಸಲಾಗಿದೆ.
Arthashastra class 9 - Karnataka Board: ಅರ್ಥಶಾಸ್ತ್ರ ಒಂಬತ್ತನೇ ತರಗತಿ
by Karnataka Patyapustaka Sanghaಇದು ಜನರ ಮೌಲ್ಯದೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಎಂಬುದರ ಅಧ್ಯಯನವಾಗಿದೆ. ಆರ್ಥಿಕತೆಯ ಮೂಲಭೂತ ಅಂಶಗಳನ್ನು ಕಂಡುಹಿಡಿಯಲು ಈ ಅಧ್ಯಾಯವನ್ನು 9ನೇ ತರಗತಿಯ ಅರ್ಥಶಾಸ್ತ್ರದಲ್ಲಿ ವಿವರಿಸಿದ್ದಾರೆ.
Baalya Mattu Kishoraavastheya Manovignana: ಬಾಲ್ಯ ಮತ್ತು ಕಿಶೋರಾವಸ್ಥೆಯ ಮನೋವಿಜ್ಞಾನ
by Prof. Shankarlinga G. Hembadi Dr Rajashekar R. Shiravalakarಇದು ಗುಲಬರ್ಗಾ ಮತ್ತು ಕರ್ನಾಟಕದ ಎಲ್ಲ ವಿಶ್ವ ವಿದ್ಯಾಲಯಗಳ ದ್ವಿತೀಯ ವರ್ಷ ಬಿ.ಎಡ್ ವಿದ್ಯಾರ್ಥಿಗಳಿಗಾಗಿ ಹೊಸ ಪಠ್ಯಕ್ರಮ ಅನುಸಾರವಾಗಿ ವರ್ಗಿಕರಿಸಲಾಗಿದೆ.
Bahuroopi Gandhiji
by B. RajuDescription of Gandhiji in different ways .Gandhiji is a Freedom fighter where author has described gandhi in different ways